Tuesday, December 29, 2009

ಯಾಕೆ ಹೀಗೆ !

ವಾರ್ತೆಯಲ್ಲಿ ಕೇಳಿದೆ-ವಿಷ್ಣುವರ್ಧನ ಇನ್ನಿಲ್ಲ ಅಂತ-ಮುಂದುವರಿದು ಶಾಲೆಗೆ ರಜೆ ಅಂತಲೂ ಕೇಳಿದೆ!, ಹಾಗೆ ನಮ್ಮ ಅಶ್ವಥರೂ ಇನ್ನಿಲ್ಲ...
ರಜೆ ಘೋಷಿಸಿ ಏನು ತೋರಿಸಿದಂತಾಯಿತು? ಏನೋ ನನ್ನ ಮನಸ್ಸಿಗೆ ಇದು ಸರಿ ಕಾಣುವುದಿಲ್ಲ, ಎಲ್ಲದರಲ್ಲೂ ಸ್ಪರ್ಧೆಯೇ ಹೊರತು ಬೇರೇನೂ ಇಲ್ಲ...ನಮ್ಮ ಪ್ರತಿಕ್ರಿಯೆಗಳು ಯಾವ ರೂಪ ಪಡಕೊಂಡಿದೆ ಅಂತ ಯೋಚಿಸಿದರೆ ಖೇದವಾಗುತ್ತದೆ...
ನಿಮಗೇನು ಅನಿಸುತ್ತದೆ-ನನ್ನ ಯೋಚನಾ ಲಹರಿ? 

No comments:

Post a Comment